tag:blogger.com,1999:blog-1408670421960829435.post5821013444304505040..comments2023-10-20T10:52:18.820-05:00Comments on ಕಂಡಿದ್ದು/ಓದಿದ್ದು/ತಿಳಿದಿದ್ದು: ಮೊದಲಿಗೆ....umesh desaihttp://www.blogger.com/profile/18133521597105218300noreply@blogger.comBlogger6125tag:blogger.com,1999:blog-1408670421960829435.post-36542045730360939132011-02-01T08:53:19.359-06:002011-02-01T08:53:19.359-06:00ಕಾಕಾ ಧನ್ಯವಾದಗಳು. ನಿಮ್ಮ ಹೊಗಳಿಕೆಗೆ ನಾ ಎಷ್ಟು ಯೋಗ್ಯ ಗೊ...ಕಾಕಾ ಧನ್ಯವಾದಗಳು. ನಿಮ್ಮ ಹೊಗಳಿಕೆಗೆ ನಾ ಎಷ್ಟು ಯೋಗ್ಯ ಗೊತ್ತಿಲ್ಲ. ಈಗ ನೀವು ಬಂದ್ರಿ ಅಂದರ ಈ ಬ್ಲಾಗಿಗೆ <br />ಕಳೆ ಬಂತು ನೋಡ್ರಿ. ಆಗಾಗ ಬರ್ರಿ....umesh desaihttps://www.blogger.com/profile/18133521597105218300noreply@blogger.comtag:blogger.com,1999:blog-1408670421960829435.post-66208175985309703462011-02-01T08:50:51.052-06:002011-02-01T08:50:51.052-06:00ಭಟ್ ಸರ್ ಧನ್ಯವಾದಗಳು.ನಿಮ್ಮ ದೇಸಿ ಮಾತು ಆ ದರವೇಸಿಗಳ ಕಿವಿ...ಭಟ್ ಸರ್ ಧನ್ಯವಾದಗಳು.ನಿಮ್ಮ ದೇಸಿ ಮಾತು ಆ ದರವೇಸಿಗಳ ಕಿವಿಗೆ ತಲುಪ್ಲಿ ಅಂತ ಹಾರೈಸುವೆ,umesh desaihttps://www.blogger.com/profile/18133521597105218300noreply@blogger.comtag:blogger.com,1999:blog-1408670421960829435.post-80150092492814300832011-02-01T08:49:20.249-06:002011-02-01T08:49:20.249-06:00ಆಜಾದ್ ಭಾಯಿ ನನ್ನ ಹೊಸಾಬ್ಲಾಗಿಗೆಬಂದ ಮೊದಲ ಕಾಮೆಂಟೇ ನಿಮ್ಮ...ಆಜಾದ್ ಭಾಯಿ ನನ್ನ ಹೊಸಾಬ್ಲಾಗಿಗೆಬಂದ ಮೊದಲ ಕಾಮೆಂಟೇ ನಿಮ್ಮದು,ಖುಷಿಆತು ನಿಮ್ಮ ಪ್ರೋತ್ಸಾಹ ನೋಡಿ.<br />ಬರಕೊತ ಇರ್ರಿ.umesh desaihttps://www.blogger.com/profile/18133521597105218300noreply@blogger.comtag:blogger.com,1999:blog-1408670421960829435.post-62116388563779985072011-02-01T00:28:53.631-06:002011-02-01T00:28:53.631-06:00ದೇಸಾಯರ,
‘ವರ್ತಮಾನ’ದ ಮೊದಲ ಲೇಖನ ಓದಿ ಭಾರಿ ಖುಶಿ ಆತು. ಯಾ...ದೇಸಾಯರ,<br />‘ವರ್ತಮಾನ’ದ ಮೊದಲ ಲೇಖನ ಓದಿ ಭಾರಿ ಖುಶಿ ಆತು. ಯಾವುದೇ ಸಮಾಚಾರ ಪತ್ರಿಕೆಯ ಸಂಪಾದಕೀಯಕ್ಕಿಂತ ನಿಮ್ಮ್ಮ ಲೇಖನ ಹೆಚ್ಚಿಗೆ ಸಕಾಲಿಕ,ಸಮಂಜಸ ಹಾಗು ಸಮರ್ಪಕ ಅದ.<br />ಮತ್ತ ನಿಮ್ಮ ಶೈಲಿ ಹ್ಯಾಂಗ ಅದ ಅಂದರ ಎದುರಿಗೆ ಕೂತುಕೊಂಡು ಮಾತಾಡಿದ್ಹಂಗ ಅನಸ್ತದ. ನಿಮಗ ನನ್ನ ಹಾರ್ದಿಕ ಅಭಿನಂದನೆಗಳು. ನಿಮ್ಮಿಂದ ಇನ್ನಿಷ್ಟು ನಿರೀಕ್ಷಾ ಇತ್ತುಕೊಂಡೇನಿ.<br />-ಕಾಕಾsunaathhttps://www.blogger.com/profile/13386371953472087631noreply@blogger.comtag:blogger.com,1999:blog-1408670421960829435.post-62760522286510180292011-01-31T02:19:33.463-06:002011-01-31T02:19:33.463-06:00ದೇಸಾಯ ಸರ ನೀವು ಹೇಳಿದ್ದರಲ್ಲಿ ಖರೇ ಅದ. ಇತ್ತೀಚೆಗೆ ಬ್ಲಾಗ...ದೇಸಾಯ ಸರ ನೀವು ಹೇಳಿದ್ದರಲ್ಲಿ ಖರೇ ಅದ. ಇತ್ತೀಚೆಗೆ ಬ್ಲಾಗಿಗರ ಬರಹಗಳ ವೈಖರೀ ಮರೆಯಲ್ಲೇ ನೋಡಿ ಹಲವು ಸಂಪಾದಕರುಗಳು ಮಾಜಿಗಳು ಬ್ಲಾಗ್ ತೆರೆದಾರ. ಖಾತೆ ತೆರೆಯಲು ದುಡ್ಡೇನೂ ಬೇಡಲ್ಲ?-ಹೀಗಾಗಿ. ಅದ್ಕಾ ನಾವೇನ್ ಮಾಡ್ಬೇಕಪಾಂತಂದ್ರ ಅಂತಹ ಬ್ಲಾಗುಗಳನ್ನು ಓದಿದರೂ ಓದದೇ ಇದ್ದ ಹಾಗಿರಬ್ಕೇಕು, ನಿಮ್ಮ ಹೊಸ ಬ್ಲಾಗಿಗೆ ಶುಭಕೋರೀನಿ, ಶರಣು.V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-1408670421960829435.post-59316625797614907622011-01-29T13:41:05.395-06:002011-01-29T13:41:05.395-06:00ವಾವ್ ಉಮೇಶ್ ಸರ್ ಒಳ್ಲೆಯ ನೀರು ಇಳಿಸುವ ಲೇಖನ ನಮ್ಮ ಸರ್ಕಾರ...ವಾವ್ ಉಮೇಶ್ ಸರ್ ಒಳ್ಲೆಯ ನೀರು ಇಳಿಸುವ ಲೇಖನ ನಮ್ಮ ಸರ್ಕಾರಗಳಿಗೆ ಕಳುಹಿಸಬೇಕು ಇದನ್ನ......<br />ಅಧಿ-ಖಾರ, ಅರಾಜ-ಕಾರಣಿ ದೇಶವನ್ನ ಎಕ್ಕುಟ್ಟಿಸ್ತಾ ಇದ್ದಾರೆ....ಜೈ ಹೋ...ಜಲನಯನhttps://www.blogger.com/profile/14261872030690071378noreply@blogger.com